new ration card application karnataka ಸರ್ಕಾರದ ಎಲ್ಲಾ ಯೋಜನೆಗಳಿಗೆ ರೇಷನ್ ಕಾರ್ಡ್ ಒಂದು ಮುಖ್ಯ ಭಾಗವಾಗಿದೆ ಆದರೆ ನಾವು ಸರ್ಕಾರದಿಂದ ಜನರಿಗೆ ಇನ್ನೂ ಕೂಡ ಪಡಿತರ ಚೀಟಿಯು ಲಭಿಸಿಲ್ಲ ಈ ಕಾರಣದಿಂದಾಗಿ ಹಲವಾರು ಜನರು ಕೂಡ ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದಾರೆ ಹೀಗಿರುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿದ್ದು ಎಲ್ಲಾ ಜನರು ಕೂಡ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಪಡೆಯಲು ಅವಕಾಶ ನೀಡಲಾಗಿದೆ.
ಈ ರೇಷನ್ ಕಾರ್ಡ್ ನಿಂದ ಏನು ಲಾಭ new ration card application karnataka
ಇನ್ನು ಮುಂದೆ ಹೊಸ ರೇಷನ್ ಕಾರ್ಡ್ ಅನ್ನ ಭಾಗ್ಯದ ಕಾರ್ಡ ಎಂದು ಬರಲಿದೆ ಇವುಗಳಲ್ಲಿ ಕೇವಲ ಪಡಿತರ ಪಡೆಯಲು ಮಾತ್ರವಲ್ಲದೆ ಐಡಿ ಕಾರ್ಡ್ ಬ್ಯಾಂಕ್ ವಿಮಾನ ನಿಲ್ದಾಣ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಬಳಸಬಹುದಾಗಿದೆ ಈ ಕಾರ್ಡ್ ಎಲ್ಲಾದಕ್ಕೂ ಕೂಡ ಉಪಯೋಗವಾಗಲಿ ಇದರ ಬಗ್ಗೆ ಸರಕಾರವು ಚಿಂತನೆ ನಡೆಸಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿದೆ
ಕೊನೆಗೂ ಭರವಸೆ ಮೂಡಿತ ರೇಷನ್ ಕಾರ್ಡ್ ನ ಕಾಯುವಿಕೆ new ration card application karnataka
2020 ರಿಂದಲೂ ಕೂಡ ಅರ್ಜಿ ಸಲ್ಲಿಸಿದರು ಈವರೆಗೆ ಒಬ್ಬರಿಗೂ ಕೂಡ ರೇಷನ್ ಕಾರ್ಡ್ ಎಲ್ಲ ಬಿಸಿಲ ಇಂತಹ ಸಂದರ್ಭದಲ್ಲಿ ಆಹಾರ ಇಲಾಖೆಯ ಸಚಿವ ಮುನಿಯಪ್ಪ ಅವರು ಈ ಬಗ್ಗೆ ಒಂದು ಉತ್ತಮ ಮಾಹಿತಿ ನೀಡಿದ್ದು ಮಾರ್ಚ್ 31ರ ಒಳಗಾಗಿ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಹೊಸ ಪಡಿತರ ಚೀಟಿ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ ಇದರಂತೆ ಒಟ್ಟು ಎರಡು ಮೂರು ಲಕ್ಷ ಕಾರ್ಡುಗಳನ್ನು ಪರಿಶೀಲನೆ ನಡೆಸಿದ್ದೇವೆ ಈ ಕೆಲಸ ಮುಗಿದ ನಂತರ ಬಿಪಿಎಲ್ ಕಾರ್ಡ್ಗಳನ್ನು ವಿತರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!
ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ