ration card update in karnataka ಕಳೆದ ಎರಡುವರೆ ವರ್ಷಗಳಿಂದ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವ ಹಾಗೂ ಕಾಯುತ್ತಿದ್ದ ಎಲ್ಲಾ ಕರ್ನಾಟಕದ ಜನರಿಗೆ ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವ ಬಗ್ಗೆ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಯ ಸಚಿವರು ಗುಡ್ ನ್ಯೂಸ್ ನೀಡಿದ್ದಾರೆ.
ಹೊಸ ಬಿಪಿಎಲ್ ವಿತರಣೆಗೆ ಸಿದ್ಧತೆ ನೀಡುತ್ತಿರುವ ಸರ್ಕಾರ ration card update in karnataka
ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯು ಇದೇ ಬರುವ ಏಪ್ರಿಲ್ ತಿಂಗಳಿನಿಂದ ಹೊಸ ಕಾರ್ ವಿತರಣೆ ಮಾಡುವ ಪ್ರಕ್ರಿಯೆಯನ್ನು ಆರಂಭ ಮಾಡಲಿದ್ದು ಈಗಾಗಲೇ ಮೂರು ಲಕ್ಷ ಪಡಿತರ ಚೀಟಿಗಳು ನೀಡಲು ಅರ್ಜಿ ಸಲ್ಲಿಕೆಯಾಗಿದೆ ಅವುಗಳಲ್ಲಿ ಅನರ್ಹ ಅರ್ಜಿಗಳು ಕೂಡ ಸಂದಾಯವಾಗಿದೆ ಇದಕ್ಕಾಗಿ ಸರ್ಕಾರದ ಮಾನದಂಡ ಅಡಿಯಲ್ಲಿ ಬಾರದೆ ಇರುವ ಅರ್ಜಿಗಳನ್ನು ಸರ್ಕಾರವು ತಳ್ಳಿ ಹಾಕಲಿತ್ತು, ಉಳಿದ ಎಲ್ಲಾ ಕುಟುಂಬಗಳಿಗೆ ಪಡಿತರ ಚೀಟಿಯನ್ನು ವಿತರಣೆ ಮಾಡಲಿದೆ.
ಹೊಸ ಅರ್ಜಿ ಸಲ್ಲಿಸುವುದಕ್ಕೂ ಅವಕಾಶ ನೀಡುತ್ತಿರುವ ಸರ್ಕಾರ ration card update in karnataka
ಪ್ರಸ್ತುತದಲ್ಲಿರುವ ಎಲ್ಲಾ ಗ್ಯಾರೆಂಟಿ ಯೋಜನೆಗಳಿಗೆ ರೇಷನ್ ಕಾರ್ಡ್ ಪ್ರಮುಖವಾಗಿ ಕಡ್ಡಾಯವಾಗಿತ್ತು ಈ ಹಿನ್ನೆಲೆಯಿಂದ ಹೊಸ ಹೊಸ ಅರ್ಜಿಗಳು ಕೂಡ ಬಂದಿದೆ ಇದಕ್ಕಾಗಿಯೇ ಅರ್ಜಿ ಸರ್ಕಾರವು ಹಳೆ ಅರ್ಜಿಗಳ ಬೆಲೆ ಆಗುವವರೆಗೂ ಹೊಸ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡುವುದಿಲ್ಲ ಆದರೆ ರಾಜ್ಯದ ಸಮಸ್ಯೆಯನ್ನು ಅರ್ಥ ಮಾಡಿಕೊಂಡ ಸರಕಾರವು ಕಾಯುವ ಕುಟುಂಬಕ್ಕೆ ಹೆಚ್ಚಿನ ಪ್ರಯೋಜನ ನೀಡಲು ಒಂದಾಗಿರುವ ಸರಕಾರವು ಹಳೆ ಅರ್ಜಿಯನ್ನು ಮಾಡಿ ಜೊತೆಗೆ ಹೊಸ ಅರ್ಜಿಗಳನ್ನು ಕೂಡ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ ಇದರೊಂದಿಗೆ ಆರೋಗ್ಯ ತುರ್ತು ಪರಿಸ್ಥಿತಿ ಗಾಗಿ ಬಿಪಿಎಲ್ ರೇಷನ್ ಕಾರ್ಡ್ ಮುಖ್ಯವಾಗಿರುವುದರಿಂದ ತಕ್ಷಣ ಕಾರ್ಡು ಸರಕಾರವು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದೆ.
Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!
ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ