good news for ration card holders ರೇಷನ್ ಕಾರ್ಡ್ ಗಳು ಬೇರೆ ಬೇರೆ ವಿಧಗಳನ್ನು ಹೊಂದಿದೆ ಅಂತೆಯೇ ಬಿಪಿಎಲ್ ಎಪಿಎಲ್ ಹಾಗೂ ಅಂತ್ಯೋದಯ ಎಂಬ ಮೂರು ವಿಧಗಳನ್ನು ಹೊಂದಿದ್ದು ಕರ್ನಾಟಕದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಬಿಪಿಎಲ್ ಕಾರ್ಡ್ಗಳನ್ನು ನೀಡಲಾಗುತ್ತಿದ್ದು ಆದರೆ ಬಡತನ ರೇಖೆಗಿಂತ ಮೇಲಿರುವವರು ಕೂಡ ಬಿಪಿಎಲ್ ಕಾರ್ಡ್ ಪಡೆಯುತ್ತಿದ್ದಾರೆ.
ಪಡಿತರ ವಿತರಣೆಯಲ್ಲಿ ಅನ್ಯಾಯ good news for ration card holders
ಬಡವರಿಗೆ ಸಿಗುವಂತಹ ಸೌಲಭ್ಯಗಳು ಇನ್ಯಾವ ಜನರು ಕೂಡ ಪಡೆಯುತ್ತಿದ್ದಾರೆ ಇದೊಂದು ರಾಜ್ಯಕ್ಕೆ ಶೋಚನೀಯ ವಿಚಾರವಾಗಿದೆ ಅದರಂತೆ ರಾಜ್ಯ ಸರ್ಕಾರವು ಈಗ ಬಹಳ ಕಟ್ಟ ನಿಟ್ಟಿನ ಕ್ರಮಗಳ ಜೊತೆಗೆ ಬಿಪಿಎಲ್ ರೇಷನ್ ಕಾರ್ಡ್ ನೀಡಲು ಮುಂದಾಗಿದೆ ಅವುಗಳಲ್ಲಿ ಸರಕಾರವು ವಾರ್ಷಿಕ ಆದಾಯವನ್ನು ಗಮನಿಸಿ ರೇಷನ್ ಕಾರ್ಡ್ ನೀಡಲು ಮುಂದಾಗಿದೆ
ನ್ಯಾಯಬೆಲೆ ಅಂಗಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಆಗಿರಬಹುದು ಅಥವಾ ಯಾರೂ ಕೂಡ ಆಗಿರಬಹುದು ಅಂತಹ ಜನರು ಏನಾದರೂ ತಮ್ಮ ಮೇಲೆ ದಬ್ಬಾಳಿಕೆಯನ್ನು ಹೊಂದಿದ್ದಾರೆ ಸರಕಾರವು ಅವರ ಮೇಲೆ ಕೂಡ ಕ್ರಮ ಕೈಗೊಳ್ಳಲು ಅವಕಾಶ ನೀಡಲಾಗಿದೆ ಇದಕ್ಕಾಗಿ ರಾಜ್ಯದಲ್ಲಿ ಬೇರೆ ಬೇರೆ ರೀತಿಯ ಸಹಾಯವಾಣಿಗಳನ್ನು ಜಾರಿಗೆ ತರುವ ಮೂಲಕ ಇಂತಹ ಪ್ರೀತಿಯ ಅನ್ಯಾಯಗಳನ್ನು ತಡೆಗಟ್ಟಲು ಸರಕಾರ ಮುಂದಾಗಿದ್ದು ನೀವು ಹೋಗುವ ನ್ಯಾಯಬೆಲೆ ಅಂಗಡಿಯಲ್ಲಿ ಏನಾದರೂ ಸಮಸ್ಯೆಗಳಿದ್ದರೆ ನೀವು ಈ 180042539339 ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ತಿಳಿಸಬಹುದಾಗಿದೆ
Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!
ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ