Lakshmi hebbalkar ಸರ್ಕಾರದಿಂದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಮೂರನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದು ಸಾಕಷ್ಟು ಮಹಿಳೆಯರು ಸರ್ಕಾರದಿಂದ ಸಂತೋಷಪಡಿಸಿದ್ದಾರೆ ಆದರೆ ಕರ್ನಾಟಕದಲ್ಲಿ ಕೇವಲ 80% ಮಹಿಳೆಯರಿಗೆ ಮಾತ್ರ ಮೂರನೇ ಕಂತಿನ ಹಣವು ತಲುಪಿದ್ದು ಇನ್ನೂ ಕೆಲ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ತಲುಪದೇ ಇರುವುದು ಬೇಸರದ ಸಂಗತಿ ಆಗಿದೆ ಇದಕ್ಕಾಗಿ ರಾಜ್ಯ ಸರ್ಕಾರವು ಯಾವುದೇ ಚಿಂತಿಸುವ ಅಗತ್ಯವಿಲ್ಲ ರಾಜ್ಯ ಸರ್ಕಾರವೇ ಪರಿಹಾರ ನೀಡುತ್ತದೆ ಎಂದು ತಿಳಿಸಿದೆ.
ಸರಕಾರದಿಂದ ಹೊಸ ಪ್ಲಾನ್ Lakshmi hebbalkar
ಎಲ್ಲಾ ಒಳ್ಳೆಯರಿಗೂ ಕೂಡ ಮಹಾಲಕ್ಷ್ಮಿ ಯೋಜನೆಯ ಹಣವನ್ನು ತಲುಪಿಸಲು ಸರಕಾರವು ಹೊಸ ಪ್ಲಾನನ್ನು ಮಾಡಿದೆ ಇದಕ್ಕಾಗಿ ಗ್ರಾಮಗಳಲ್ಲಿ ಆಧಾಲತ್ತುಗಳನ್ನು ಪ್ರಾರಂಭಿಸಿ ಅರ್ಜಿ ಸಲ್ಲಿಕೆಯ ಪ್ರಕಾರ ಹಣವು ಜಮಾ ಆಗಿದೆಯೋ ಇಲ್ಲವೋ ಎಂದು ಖಚಿತಪಡಿಸಲು ಅದಲತ್ ಮೂಲಕ ತಿಳಿಸಲಾಗಿದೆ ಇದರೊಂದಿಗೆ ಕೂಡ ಈ ಯೋಜನೆಯಲ್ಲಿರುವ ಸಮಸ್ಯೆಗಳನ್ನು ಕೂಡ ಅಲ್ಲಿಯೇ ಪರಿಹರಿಸಿ ಹಣ ಜಮಾವಾಗುವಂತೆ ಅವಕಾಶ ಮಾಡಲಾಗಿದೆ ಇದಕ್ಕಾಗಿ ನಿಮ್ಮ ಹತ್ತಿರದ ಅಂಗನಾಡಿ ಕಾರ್ಯಕರ್ತೆಯರನ್ನು ಭೇಟಿ ಮಾಡಬಹುದಾಗಿದೆ ಅವರು ನಿಮ್ಮ ಬ್ಯಾಂಕಿಗೆ ತೆರಳಿ ಸಂಪೂರ್ಣ ದಾಖಲೆಗಳನ್ನು ಸರಿಪಡಿಸಿ ನಿಮಗೆ ಹಣ ಬರುವಂತೆ ಮಾಡುತ್ತಾರೆ.
Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!
ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ