new loan scheme in karnataka ಸಾಮಾನ್ಯವಾಗಿ ಯಾವುದೇ ಬ್ಯಾಂಕಿಂದ ಲೋನ್ ಪಡೆಯಲು ಸಾಲಗಾರರಿಗೆ ಗ್ಯಾರಂಟಿಗಳನ್ನು ಕೇಳುತ್ತವೆ ಹಾಗೂ ಸಾಲವನ್ನು ಮರುಪಾವತಿಸುತ್ತಾರೋ ಇಲ್ಲವೋ ಎಂಬ ಗ್ಯಾರಂಟಿಯ ಮೇರೆಗೆ ಆದಾಯದ ಮೂಲವನ್ನು ಚೆಕ್ ಮಾಡಲಾಗುತ್ತದೆ ಆದರೆ ಜಾಮೀನು ಇಲ್ಲದೆ ಸಾಲ ಸೌಲಭ್ಯವನ್ನು ನೀಡುತ್ತಿದೆ ಇದು ಮುಖ್ಯವಾಗಿ ವಿಶ್ವಕರ್ಮ ಯೋಜನೆಯ ಮೂಲಕ ಸಾಲವನ್ನು ನೀಡುತ್ತಿದ್ದು ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಎಂದರೇನು ? new loan scheme in karnataka
ಕೇಂದ್ರ ಸರ್ಕಾರವು ಎಲ್ಲಾ ನಾಗರಿಕರಿಗೂ ಕೂಡ ಮೂರು ಲಕ್ಷದವರೆಗೆ ತಮ್ಮ ಸ್ವಂತ ಉದ್ಯೋಗವನ್ನು ನಡೆಸಲು ಸಾಲವನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದ್ದು ಈ ಯೋಜನೆ ಭಾಗವಾಗಿ ಕಡಿಮೆ ಬದ್ಧರ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತದೆ ಕಳೆದ ವರ್ಷ ವಿಶ್ವಕರ್ಮ ಜಯಂತಿ ಎಂದು ಯೋಚನೆಯನ್ನು ಜಾರಿಗೆ ತಂದಿದ್ದು ಕೌಶಲ್ಯ ತರಬೇತಿಗಳನ್ನು ಒದಗಿಸುವ ಮೂಲಕ ಎಲ್ಲಾ ವರ್ಗದ ಜನರಿಗೂ ಕೂಡ ಸಾಲವನ್ನು ನೀಡಲಾಗುತ್ತದೆ ಮುಖ್ಯವಾಗಿ ಬಡಗಿಗಳು ಕಮ್ಮಾರರು ಅಕ್ಕಸಾಲಿಗರು ದೋಣಿ ನಿರ್ಮಿಸುವವರು ಉಪಕರಣ ತಯಾರಿಸುವವರು ಕುಂಬಾರರು ಆಟಿಕೆ ತಯಾರಿಸುವವರು ಟೈಲರ್ಗಳು ಈ ಸಾಲವನ್ನು ಪಡೆಯಬಹುದಾಗಿದೆ.
ಈ ಯೋಜನೆಗೆ ಬೇಕಾಗುವ ಅಗತ್ಯ ದಾಖಲೆಗಳೇನು? new loan scheme in karnataka
ಆಧಾರ್ ಕಾರ್ಡ್ ಪಾನ್ ಕಾರ್ಡ್ ಜಾತಿ ಆದಾಯ ಪ್ರಮಾಣ ಪತ್ರ ಬ್ಯಾಂಕ್ ಪಾಸ್ ಪುಸ್ತಕ ಮೊಬೈಲ್ ಸಂಖ್ಯೆ ವಿಳಾಸಗಳ ಪುರಾವೆ ಹಾಗೂ ಪಾಸ್ಪೋರ್ಟ್ ಗಾತ್ರದ ಫೋಟೋ ಬೇಕಾಗುತ್ತದೆ.
ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? new loan scheme in karnataka
ಯೋಜನೆಯನ್ನು ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಅಧಿಕ ವೆಬ್ಸೈಟ್ಗೆ ಭೇಟಿ ನೀಡಬೇಕು ಅಥವಾ ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ್ ಸಮ್ಮಾನ್ ಯೋಜನೆಗಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು ಈ ಯೋಜನೆಗೆ ನೊಂದಾಯಿಸಿ ನಂತರ ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್ ಗಳನ್ನು ವಿವರಗಳನ್ನು ನೋಂದಾಯಿತ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!
ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ