raita siri scheme in karnataka ಭಾರತ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಸುಮಾರು 2018ರಲ್ಲಿ ಜಾರಿಗೆ ತಂದು ನಂತರ ಫೆಬ್ರವರಿ 19ರಲ್ಲಿ ಅನುಷ್ಠಾನಗೊಳಿಸಿದೆ ಈ ಯೋಜನೆಯ ಮುಖ್ಯ ಉದ್ದೇಶ ಈ ಕೆಳಗಡೆ ಸಂಪೂರ್ಣವಾಗಿ ನೀಡಲಾಗಿದೆ.
ಈ ಯೋಜನೆ ಅಡಿಯಲ್ಲಿ ರೈತರಿಗೆ ಕೃಷಿ ಚಟುವಟಿಕೆಗಳನ್ನು ಮಾಡಲು ಹಾಗೂ ಉತ್ತಮ ಪರಿಕರಗಳನ್ನು ಬಳಸಿಕೊಂಡು ಬೆಳೆಗಳ ಆರೋಗ್ಯವನ್ನು ನಿರ್ವಹಣೆ ಮಾಡಲು ಇದರೊಂದಿಗೆ ಹೆಚ್ಚಿನ ಇಳುವರಿಯನ್ನು ಪಡೆದುಕೊಂಡು ನಿರೀಕ್ಷಿತವಾಗಿ ಆದಾಯವನ್ನು ಗಳಿಸಲು ಇದರೊಂದಿಗೆ ಸಾಗುವಳಿ ಭೂಮಿ ಹೊಂದಿರುವ ರೈತ ಕುಟುಂಬಗಳಿಗೆ ವಾರ್ಷಿಕವಾಗಿ 6 ಸಾವಿರ ರೂಪಾಯಿಗಳನ್ನು ಆರ್ಥಿಕವಾಗಿ ನೆರವನ್ನು ನೀಡುವ ಮುಖ್ಯ ಉದ್ದೇಶವೇ ಈ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ.
ಹಳ್ಳಿವಾರು ಬಿಡುಗಡೆಯಾಗಿದೆ ಕಿಸಾನ್ ಸಮ್ಮಾನ್ ಯೋಜನೆಯ ರೈತರ ಪಟ್ಟಿ. raita siri scheme in karnataka
ಹಳ್ಳಿ ವಾರ್ರು ರೈತರು ಈ ಕೆಳಗಿನ ವಿಧಾನಗಳನ್ನು ಸಂಪೂರ್ಣವಾಗಿ ಅನುಸರಿಸಿ ರಾಜ್ಯ ಹಾಗೂ ಕೇಂದ್ರ ಸರಕಾರವು ಎರಡು ತಂತ್ರಾಂಶವನ್ನು ನೀಡಲಾಗಿದ್ದು ಅದನ್ನು ಭೇಟಿ ಮಾಡಿ ಹಳ್ಳಿ ಬಾರಿ ಯೋಜನೆಯಡಿಯಲ್ಲಿ 2000 ಪಡೆಯಲು ಅರ್ಹ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರಿಗೆ ಅಥವಾ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಮೊದಲಿಗೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ ನಂತರ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಆಯ್ಕೆ ಮಾಡಿಕೊಂಡು ವೀಕ್ಷಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ಈ ರೀತಿ ಹಂತಗಳ ಅನುಸರಿಸಿದ ಬಳಿಕ ಹಳ್ಳಿಯಲ್ಲಿ ಯಾವ ಯೋಜನೆ ಅಡಿಯಲ್ಲಿ 2000 ಪಡೆಯಲು ರೈತರ ಪಟ್ಟಿ ತೋರಿಸುತ್ತದೆ ಎಂದು ಅಥವಾ ನಿಮ್ಮ ಹೆಸರಿದೆ ಎಂದು ಒಂದು ಬಾರಿ ಚೆಕ್ ಮಾಡಿಕೊಳ್ಳಿ.
ಹಳ್ಳಿ ವಾರು ಅರ್ಹ ಪಟ್ಟಿ ನೋಡುವ ವಿಧಾನ ಹೇಗೆ. raita siri scheme in karnataka
ರಾಜ್ಯದ ಎಲ್ಲಾ ರೈತರು ಕೂಡ ಸರಕಾರದ ವೆಬ್ಸೈಟ್ ಗೆ ಭೇಟಿ ಮಾಡಿ ಅಲ್ಲಿ ಯಾವ ವಿಧಾನ ಅನುಸರಿಸಬೇಕು ಅದನ್ನು ನೀವು ಸರಿಯಾಗಿ ಹಳ್ಳಿಯ ಅರ್ಹ ಪಟ್ಟಿಯನ್ನು ನೋಡಬಹುದಾಗಿದೆ.
ಇದಕ್ಕಾಗಿ ನೀವು ಕೇಂದ್ರ ಸರಕಾರದ ವೆಬ್ಸೈಟ್ ಗೆ ಭೇಟಿ ನೀಡಿ ಆಹಾರ ಪಟ್ಟಿಯನ್ನು ನೋಡಬಹುದಾಗಿದೆ ಇಲ್ಲಿ ನಿಮ್ಮ ರಾಜ್ಯ ಜಿಲ್ಲೆ, ತಾಲೂಕು ಹೋಬಳಿ ಪಂಚಾಯತ್ಗಳನ್ನು ಸರಿಯಾಗಿ ನೀಡಿದಾಗ ನಿಮಗೆಲ್ಲವಿಸುತ್ತದೆ.
Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!
ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ