yashaswini scheme 2023 ದೇಶದ ಬೆನ್ನೆಲುಬು ರೈತರೆಂದು ಹೇಳಲಾಗುತ್ತದೆ ದೇಶದಲ್ಲಿ ರೈತರಿಲ್ಲದೆ ದೇಶದ ಆರ್ಥಿಕ ಪರಿಸ್ಥಿತಿಯೂ ಕೂಡ ಸರಿ ಹೋಗುವುದಿಲ್ಲ ಇದಕ್ಕಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕೈಜೋಡಿಸಿ ಕೆಲವು ಜಾತಿ ಯೋಜನೆಗಳನ್ನು ಜಾರಿಗೆ ತಂದು ರೈತರಿಗೆ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲು ಕಾರಣವಾಗುತ್ತದೆ ಅಂತಹ ಯೋಜನೆಗಳಲ್ಲಿ ಒಂದಾದಂತ ಈ ಯೋಜನೆ ರೈತರ ಕುಟುಂಬಗಳಿಗೆ ಸಹಾಯವಾಗುವಂತಹ ಯೋಜನೆಯಲ್ಲಿ ರೈತರು ವಾರ್ಷಿಕವಾಗಿ 5 ಲಕ್ಷದವರೆಗೆ ಪಡೆದುಕೊಳ್ಳಲು ಯಶಸ್ವಿನಿ ಯೋಜನೆಯನ್ನು ಜಾರಿಗೆ ತಂದಿದೆ.
ಏನಿದು ಯಶಸ್ವಿನಿ ಯೋಜನೆ? yashaswini scheme 2023
ಸರ್ಕಾರದಿಂದ ದೊರಕಿಸಲ್ಪಟ್ಟ ಕಾರ್ಡಾಗಿದ್ದು ಇದನ್ನು ಯಶಸ್ವಿನಿ ಕಾರ್ಡ್ ಎನ್ನಲಾಗುತ್ತದೆ ಇದು ನಿಮ್ಮ ಬಳಿ ಇದ್ದರೆ ನೀವು ಸುಲಭವಾಗಿ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯಬಹುದಾಗಿದೆ ಇದರೊಂದಿಗೆ ನಿಮಗೆ ಯಾವ ಕಾಯಿಲೆ ಬರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ ಅದಕ್ಕಾಗಿ ನೀವು ಎಷ್ಟು ಬಾರಿ ಆಪರೇಷನ್ ಮಾಡುವಂತಹ ಸಾಧ್ಯತೆ ಇರುತ್ತದೆ ಬಡ ಜನರಿಗೆ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಕುಂಠಿತವಾಗದಂತೆ ಮಾಡಿಕೊಳ್ಳಲು ಯಶಸ್ವಿನಿ ಕಾರ್ಡನ್ನು ಜಾರಿಗೆ ತರಲಾಗಿದೆ.
esic recruitment 2023 ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಇಲಾಖೆ ನೇಮಕಾತಿ
ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ
ಈ ಕಾರ್ಡನ್ನು ಎಲ್ಲಿ ಬಳಸಬಹುದಾಗಿದೆ?
ಮುಖ್ಯವಾಗಿ ರಾಜ್ಯದ ಎಲ್ಲಾ ಭಾಗಗಳಲ್ಲಿ ಈ ಕಾರ್ಡನ್ನು ಬಿಡುಗಡೆ ಮಾಡಿದ್ದು ದೇಶದ ಎಲ್ಲಾ ಸಹಕಾರಿ ಬ್ಯಾಂಕುಗಳಲ್ಲಿ ಈ ಖಾತೆಯನ್ನು ತೆರೆಯಬಹುದಾಗಿದೆ ಅಂತೇ ಹುಟ್ಟು 823 ಬಗೆಯ ಶಸ್ತ್ರಚಿಕಿತ್ಸೆಗಳನ್ನು ಈ ಕಾರ್ಡ್ ನಲ್ಲಿ ಹೊಂದಿರುವವರು ಮಾಡಬಹುದಾಗಿದೆ ಇದರೊಂದಿಗೆ ರಾಜ್ಯದಲ್ಲಿ 296 ಆಸ್ಪತ್ರೆಯಲ್ಲಿ ಈ ಸೇವೆ ಲಭ್ಯವಿದ್ದು ಅವಕಾಶವನ್ನು ಇದು ಕಲ್ಪಿಸಲಾಗುವುದಿಲ್ಲ ಇದರೊಂದಿಗೆ ಇದು ಚಿಕಿತ್ಸೆ ಮಾಡಿಕೊಳ್ಳುವುದಲ್ಲದೆ ನೀವು ಯಾವ ಚಿಕಿತ್ಸೆ ಪಡೆಯುತ್ತೀರಿ ಎಂಬ ಆಧಾರದ ಮೇಲೆ ನಿಮ್ಮ ಹತ್ತಿರದ ಆಸ್ಪತ್ರೆಗಳಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಕೂಡ ಆರಂಭಿಸಬಹುದಾಗಿದೆ.